افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم.
#65789[صحيح]
HadeethEnc · 1.36.0

ಖಂಡಿತವಾಗಿಯೂ ಅಲ್ಲಾಹನ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಿಸ್ರಾ (ಪರ್ಷಿಯಾದ ರಾಜ), ಕೈಸರ್ (ರೋಮ್‌ನ ರಾಜ), ನಜಾಶಿ (ಅಬಿಸೀನಿಯಾದ ರಾಜ) ಮತ್ತು ಪ್ರತಿಯೊಬ್ಬ 'ಜಬ್ಬಾರ್'ನಿಗೂ (ದಬ್ಬಾಳಿಕೆ ನಡೆಸುವ ಅರಸನಿಗೂ), ಅವರನ್ನು ಅಲ್ಲಾಹನ ಕಡೆಗೆ ಆಹ್ವಾನಿಸಿ ಪತ್ರ ಬರೆದರು

Available translations

Choose an available translation of this Hadeeth

01

Hadeeth text

ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: "ಖಂಡಿತವಾಗಿಯೂ ಅಲ್ಲಾಹನ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಿಸ್ರಾ (ಪರ್ಷಿಯಾದ ರಾಜ), ಕೈಸರ್ (ರೋಮ್‌ನ ರಾಜ), ನಜಾಶಿ (ಅಬಿಸೀನಿಯಾದ ರಾಜ) ಮತ್ತು ಪ್ರತಿಯೊಬ್ಬ 'ಜಬ್ಬಾರ್'ನಿಗೂ (ದಬ್ಬಾಳಿಕೆ ನಡೆಸುವ ಅರಸನಿಗೂ), ಅವರನ್ನು ಅಲ್ಲಾಹನ ಕಡೆಗೆ ಆಹ್ವಾನಿಸಿ ಪತ್ರ ಬರೆದರು. (ಆದರೆ ಇಲ್ಲಿ ಪ್ರಸ್ತಾಪಿಸಲಾದ) ನಜಾಶಿ, ಯಾರ ಮೇಲೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ (ಜನಾಝಾ) ನಿರ್ವಹಿಸಿದರೋ ಅವರಲ್ಲ."
02

Explanation

ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಮರಣಕ್ಕೆ ಮುಂಚೆ, ತಮ್ಮ ಸುತ್ತಮುತ್ತಲಿದ್ದ ಸಮುದಾಯಗಳ ರಾಜರುಗಳಿಗೆ ಇಸ್ಲಾಮಿನ ಕಡೆಗೆ ಆಹ್ವಾನಿಸಿ ಪತ್ರ ಬರೆದರು. ಅವರು ಕಿಸ್ರಾನಿಗೆ ಪತ್ರ ಬರೆದರು — ಇದು ಪರ್ಷಿಯಾವನ್ನು ಆಳುವ ಪ್ರತಿಯೊಬ್ಬನಿಗೂ ಇರುವ ಬಿರುದಾಗಿದೆ. ಮತ್ತು ಕೈಸರ್‌ಗೆ (ಬರೆದರು) — ಇದು ರೋಮ್ ಅನ್ನು ಆಳುವ ಪ್ರತಿಯೊಬ್ಬನಿಗೂ ಇರುವ ಬಿರುದಾಗಿದೆ. ಮತ್ತು ನಜಾಶಿಗೆ (ಬರೆದರು) — ಇದು ಹಬಶಾ (ಅಬಿಸೀನಿಯಾ)ದ ರಾಜರಿಗೆ ಇರುವ ಬಿರುದಾಗಿದೆ. ಅವರು ಜನರ ಮೇಲೆ ಅಧಿಕಾರ ಹೇರುವ ಮತ್ತು ಅವರನ್ನು ಬಲವಂತಪಡಿಸುವ (ಅಧೀನದಲ್ಲಿಟ್ಟುಕೊಳ್ಳುವ) ಪ್ರತಿಯೊಬ್ಬ ಕ್ರೂರಿ ರಾಜನಿಗೂ ಪತ್ರ ಬರೆದರು. ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅವರು ಸ್ಪಷ್ಟಪಡಿಸಿರುವಂತೆ, ಇಲ್ಲಿ ಯಾರಿಗೆ ಪತ್ರ ಬರೆಯಲಾಯಿತೋ ಆ ನಜಾಶಿ, ಇಸ್ಲಾಂ ಸ್ವೀಕರಿಸಿ ಮರಣ ಹೊಂದಿದ ಮತ್ತು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಯಾರ ಮೇಲೆ 'ಗಾಯಿಬ್' (ಪರೋಕ್ಷ) ನಮಾಝ್ ನಿರ್ವಹಿಸಿದರೋ ಆ ನಜಾಶಿ ಅಲ್ಲ.
03

Benefits

ಹದೀಸ್‌ನಿಂದ ಕಲಿಯಬೇಕಾದ ಪಾಠಗಳು (ಮಿನ್ ಫವಾದಿಲ್ ಹದೀಸ್):
ಮುಸ್ಲಿಮೇತರರನ್ನು — ಅವರ ರಾಜರು ಮತ್ತು ನಾಯಕರನ್ನೂ ಒಳಗೊಂಡಂತೆ — ಪತ್ರ ಬರೆಯುವುದರ ಮೂಲಕ ಇಸ್ಲಾಮಿನ ಕಡೆಗೆ ಆಹ್ವಾನಿಸುವುದು ನಿಯಮಗೊಳಿಸಲಾಗಿದೆ.

Attribution

[رواه مسلم]

Categories

Share

Share hadeeth

Sharing options · 0 Total shares

Share

← Back to encyclopedia
Shopping Basket

Loading...