افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم.
#6270[صحيح]
HadeethEnc · 1.36.0

ಯಾರು ಮರಣದ ಸಮಯವು ಇನ್ನೂ ಬಂದಿರದ ರೋಗಿಯನ್ನು ಸಂದರ್ಶಿಸಿ, ಅವನ ಬಳಿ ಏಳು ಬಾರಿ: 'ಮಹಾ ಅರ್ಶಿನ ಒಡೆಯನಾದ ಮಹೋನ್ನತನಾದ ಅಲ್ಲಾಹನಲ್ಲಿ ಅವನು ನಿನ್ನನ್ನು ಗುಣಪಡಿಸಬೇಕೆಂದು ನಾನು ಕೇಳುತ್ತೇನೆ' ಎಂದು ಹೇಳಿದರೆ, ಅಲ್ಲಾಹು ಅವನನ್ನು ಆ ಕಾಯಿಲೆಯಿಂದ ಗುಣಪಡಿಸದೆ ಇರಲಾರ

Available translations

Choose an available translation of this Hadeeth

01

Hadeeth text

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಮರಣದ ಸಮಯವು ಇನ್ನೂ ಬಂದಿರದ ರೋಗಿಯನ್ನು ಸಂದರ್ಶಿಸಿ, ಅವನ ಬಳಿ ಏಳು ಬಾರಿ: 'ಮಹಾ ಅರ್ಶಿನ ಒಡೆಯನಾದ ಮಹೋನ್ನತನಾದ ಅಲ್ಲಾಹನಲ್ಲಿ ಅವನು ನಿನ್ನನ್ನು ಗುಣಪಡಿಸಬೇಕೆಂದು ನಾನು ಕೇಳುತ್ತೇನೆ' ಎಂದು ಹೇಳಿದರೆ, ಅಲ್ಲಾಹು ಅವನನ್ನು ಆ ಕಾಯಿಲೆಯಿಂದ ಗುಣಪಡಿಸದೆ ಇರಲಾರ."
02

Explanation

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಮರಣದ ಸಮಯ ಸಮೀಪಿಸದ ರೋಗದಿಂದ ಬಳಲುತ್ತಿರುವ ಒಬ್ಬ ಮುಸ್ಲಿಮನನ್ನು ಇನ್ನೊಬ್ಬ ಮುಸ್ಲಿಮನು ಸಂದರ್ಶಿಸಿ, ನಂತರ ಹೀಗೆ ಪ್ರಾರ್ಥಿಸಿದರೆ: "ಮಹೋನ್ನತನಾದ ಅಲ್ಲಾಹನಲ್ಲಿ ನಾನು ಕೇಳುತ್ತೇನೆ". ಅಂದರೆ ಅವನ ಸಾರ, ಗುಣಲಕ್ಷಣಗಳು ಮತ್ತು ಕ್ರಿಯೆಗಳನ್ನು ಮುಂದಿಟ್ಟು ಕೇಳುತ್ತೇನೆ. "ಮಹಾ ಅರ್ಶಿನ ಒಡೆಯನೊಂದಿಗೆ ಅವನು ನಿನ್ನನ್ನು ಗುಣಪಡಿಸಲೆಂದು". ಇದನ್ನು ಏಳು ಬಾರಿ ಪುನರಾವರ್ತಿಸಿದರೆ, ಅಲ್ಲಾಹನು ಅವನನ್ನು ಆ ಕಾಯಿಲೆಯಿಂದ ಗುಣಪಡಿಸದೆ ಇರಲಾರ.
03

Benefits

ಈ ಪ್ರಾರ್ಥನೆಯಿಂದ ರೋಗಿಗಾಗಿ ಪ್ರಾರ್ಥಿಸುವುದು ಮತ್ತು ಅದನ್ನು ಏಳು ಬಾರಿ ಪುನರಾವರ್ತಿಸುವುದು ಅಪೇಕ್ಷಣೀಯವಾಗಿದೆ.
ಸತ್ಯವಂತಿಕೆ ಮತ್ತು ಒಳಿತಿನ ಉದ್ದೇಶದಿಂದ ಯಾರ ಬಳಿ ಈ ಪ್ರಾರ್ಥನೆಯನ್ನು ಪಠಿಸಲಾಗುತ್ತದೆಯೋ ಅವರಿಗೆ ಅಲ್ಲಾಹನ ಅನುಮತಿಯಿಂದ ಗುಣಮುಖವಾಗುವುದು ಖಂಡಿತ.
ಈ ಪ್ರಾರ್ಥನೆಯನ್ನು ರಹಸ್ಯವಾಗಿ ಮತ್ತು ಬಹಿರಂಗವಾಗಿ ಪಠಿಸಬಹುದು. ಎರಡೂ ಅನುಮತಿಸಲಾಗಿದೆ. ಆದರೆ ರೋಗಿಗೆ ಕೇಳಿಸುವಂತೆ ಪಠಿಸುವುದು ಉತ್ತಮ ಮತ್ತು ಶ್ರೇಷ್ಠವಾಗಿದೆ. ಏಕೆಂದರೆ ಅದರಿಂದ ರೋಗಿಗೆ ಸಂತೋಷವನ್ನುಂಟು ಮಾಡಿದಂತೆ ಆಗುತ್ತದೆ.

Attribution

[رواه أبو داود والترمذي وأحمد]

Categories

Share

Share hadeeth

Sharing options · 0 Total shares

Share

← Back to encyclopedia
Shopping Basket

Loading...