افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم.
#5952[صحيح]
HadeethEnc · 1.36.0

ಮೂರು (ವರ್ಗದ) ಜನರೊಂದಿಗೆ ಅಲ್ಲಾಹು ಪುನರುತ್ಥಾನ ದಿನದಂದು ಮಾತನಾಡುವುದಿಲ್ಲ, ಅವರನ್ನು ಪರಿಶುದ್ಧಗೊಳಿಸುವುದಿಲ್ಲ, ಮತ್ತು ಅವರಿಗೆ ಯಾತನಾಮಯ ಶಿಕ್ಷೆಯಿದೆ

Available translations

Choose an available translation of this Hadeeth

01

Hadeeth text

ಸಲ್ಮಾನ್ ಅಲ್-ಫಾರಿಸೀ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಮೂರು (ವರ್ಗದ) ಜನರೊಂದಿಗೆ ಅಲ್ಲಾಹು ಪುನರುತ್ಥಾನ ದಿನದಂದು ಮಾತನಾಡುವುದಿಲ್ಲ, ಅವರನ್ನು ಪರಿಶುದ್ಧಗೊಳಿಸುವುದಿಲ್ಲ, ಮತ್ತು ಅವರಿಗೆ ಯಾತನಾಮಯ ಶಿಕ್ಷೆಯಿದೆ: (ಅವರು ಯಾರೆಂದರೆ) ವೃದ್ಧ ವ್ಯಭಿಚಾರಿ, ಅಹಂಕಾರಿ ಬಡವ, ಮತ್ತು ಅಲ್ಲಾಹನನ್ನು ತನ್ನ ವ್ಯಾಪಾರದ ವಸ್ತುವನ್ನಾಗಿ ಮಾಡಿಕೊಂಡ ವ್ಯಕ್ತಿ. ಅವನು ಆಣೆಯಿಡದೆ ಮಾರಾಟ ಮಾಡುವುದಿಲ್ಲ ಮತ್ತು ಆಣೆಯಿಡದೆ ಖರೀದಿಸುವುದಿಲ್ಲ".
02

Explanation

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೂರು ವರ್ಗದ ಜನರ ಬಗ್ಗೆ ತಿಳಿಸಿದ್ದಾರೆ. ಅವರು ಪಶ್ಚಾತ್ತಾಪ ಪಡದಿದ್ದರೆ ಅಥವಾ ಅವರಿಗೆ ಕ್ಷಮೆ ದೊರೆಯದಿದ್ದರೆ, ಪುನರುತ್ಥಾನ ದಿನದಂದು ಅವರು ಮೂರು ಶಿಕ್ಷೆಗಳಿಗೆ ಅರ್ಹರಾಗುತ್ತಾರೆ: ಮೊದಲನೆಯದು: ಅಲ್ಲಾಹು ಅವನ ತೀವ್ರವಾದ ಕೋಪದಿಂದಾಗಿ, ಅವರೊಂದಿಗೆ ಪುನರುತ್ಥಾನ ದಿನದಂದು ಮಾತನಾಡುವುದಿಲ್ಲ. ಬದಲಿಗೆ ಅವರಿಂದ ವಿಮುಖನಾಗುತ್ತಾನೆ. ಅಥವಾ, ಅವರಿಗೆ ಸಂತೋಷವನ್ನು ನೀಡದ ಮತ್ತು ಅವರ ಮೇಲಿನ ತನ್ನ ಅಸಮಾಧಾನವನ್ನು ಸೂಚಿಸುವ ಮಾತನ್ನು ಅವರೊಂದಿಗೆ ಮಾತನಾಡುತ್ತಾನೆ. ಎರಡನೆಯದು: ಅವನು ಅವರನ್ನು ಪರಿಶುದ್ಧಗೊಳಿಸುವುದಿಲ್ಲ, ಅವರನ್ನು ಪ್ರಶಂಸಿಸುವುದಿಲ್ಲ ಮತ್ತು ಪಾಪಗಳಿಂದ ಅವರನ್ನು ಶುದ್ಧೀಕರಿಸುವುದಿಲ್ಲ. ಮೂರನೆಯದು: ಅವರಿಗೆ ಪರಲೋಕದಲ್ಲಿ ನೋವುಂಟುಮಾಡುವ ತೀವ್ರವಾದ ಶಿಕ್ಷೆಯಿದೆ. ಈ ವರ್ಗದವರು ಯಾರೆಂದರೆ: ಮೊದಲ ವರ್ಗ: ವೃದ್ಧನಾಗಿದ್ದು ವ್ಯಭಿಚಾರದ ಅಶ್ಲೀಲ ಕೃತ್ಯದಲ್ಲಿ ತೊಡಗುವ ವ್ಯಕ್ತಿ. ಎರಡನೆಯ ವರ್ಗ: ಸಂಪತ್ತಿಲ್ಲದ ಬಡವ. ಆದರೂ ಅವನು ಜನರ ಮೇಲೆ ಅಹಂಕಾರ ಪಡುತ್ತಾನೆ. ಮೂರನೆಯ ವರ್ಗ: ಮಾರಾಟ ಮತ್ತು ಖರೀದಿಯಲ್ಲಿ ಅಲ್ಲಾಹನ ಮೇಲೆ ಅತಿಯಾಗಿ ಆಣೆಯಿಡುವವನು. ಇದರಿಂದ ಅವನು ಅಲ್ಲಾಹನ ಹೆಸರನ್ನು ಅವಮಾನಿಸುತ್ತಾನೆ ಮತ್ತು ಅದನ್ನು ಸಂಪತ್ತನ್ನು ಗಳಿಸುವ ಸಾಧನವನ್ನಾಗಿ ಮಾಡಿಕೊಳ್ಳುತ್ತಾನೆ.
03

Benefits

ಖಾದಿ ಇಯಾದ್ ಅವರು ಈ ತೀವ್ರವಾದ ಶಿಕ್ಷೆಗೆ ಕಾರಣವನ್ನು ವಿವರಿಸುತ್ತಾ ಹೇಳುತ್ತಾರೆ: "ಅವರಲ್ಲಿ ಪ್ರತಿಯೊಬ್ಬನೂ ಈ ಮೇಲಿನ ಪಾಪಗಳನ್ನು, ಅದರಿಂದ ದೂರವಿದ್ದರೂ, ಅದನ್ನು ಮಾಡಲು ಯಾವುದೇ ಅನಿವಾರ್ಯತೆಯಿಲ್ಲದಿದ್ದರೂ, ಮತ್ತು ಅದಕ್ಕೆ ಪ್ರೇರೇಪಿಸುವ ಕಾರಣಗಳು ಅವನ ಬಳಿ ದುರ್ಬಲವಾಗಿದ್ದರೂ, ಮಾಡಿದವನಾಗಿದ್ದಾನೆ. ಪಾಪಗಳಿಂದ ಯಾರೂ ಮುಕ್ತರಲ್ಲದಿದ್ದರೂ, ಈ ಪಾಪಗಳಿಗೆ ಯಾವುದೇ ಒತ್ತಡ ಅಥವಾ ಸಾಮಾನ್ಯ ಪ್ರೇರಣೆಗಳಿಲ್ಲದ ಕಾರಣ, ಅವರ ಈ ಕೃತ್ಯಗಳು ಹಠಮಾರಿತನಕ್ಕೆ, ಸರ್ವೋನ್ನತನಾದ ಅಲ್ಲಾಹನ ಹಕ್ಕನ್ನು ಕೀಳಾಗಿ ಕಾಣುವುದಕ್ಕೆ, ಮತ್ತು ಬೇರೆ ಯಾವುದೇ ಅಗತ್ಯವಿಲ್ಲದೆ ಕೇವಲ ಅವಿಧೇಯತೆಯ ಉದ್ದೇಶದಿಂದ ಪಾಪ ಮಾಡುವುದಕ್ಕೆ ಹೋಲಿಕೆಯಾಗುತ್ತದೆ.
ವ್ಯಭಿಚಾರ, ಸುಳ್ಳು, ಮತ್ತು ಅಹಂಕಾರ ಮಹಾಪಾಪಗಳಲ್ಲಿ ಸೇರಿವೆ.
'ಕಿಬ್ರ್' (ಅಹಂಕಾರ) ಎಂದರೆ, ಸತ್ಯವನ್ನು ತಿರಸ್ಕರಿಸುವುದು, ಮತ್ತು ಜನರನ್ನು ಕೀಳಾಗಿ ಕಾಣುವುದು.
ಮಾರಾಟ ಮತ್ತು ಖರೀದಿಯಲ್ಲಿ ಅತಿಯಾಗಿ ಆಣೆಯಿಡುವುದರ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಮತ್ತು ಆಣೆಯಿಡುವುದನ್ನು ಗೌರವಿಸಲು ಹಾಗೂ ಪರಿಶುದ್ಧನಾದ ಅಲ್ಲಾಹನ ಹೆಸರುಗಳನ್ನು ಗೌರವಿಸಲು ಪ್ರೋತ್ಸಾಹಿಸಲಾಗಿದೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಮತ್ತು ನಿಮ್ಮ ಆಣೆಗಳಿಗೆ ಅಲ್ಲಾಹನನ್ನು ಗುರಿಯಾಗಿಸಬೇಡಿ..." [ಸೂರಃ ಅಲ್-ಬಖರಾ: 224].

Attribution

[رواه الطبراني]

Categories

Share

Share hadeeth

Sharing options · 0 Total shares

Share

← Back to encyclopedia
Shopping Basket

Loading...